Friday 12 February 2021

ನಾವ್ಯಾಕೆ ಹೀಗಾಗಿದ್ದೇವೆ? - ಗಂಗಾರಾಮ ಚಾಂಡಾಲ

*💐ಪ್ರೀತಿಯ* SC/ST *ಭಂದುಗಳೇ💐* 

ನಾವ್ಯಾಕೆ ಹೀಗಾಗಿದ್ದೇವೆ? 

1.  *RSS* *ಬಿಜೆಪಿ* ಪ್ರಧಾನ ಮಂತ್ರಿ, ಕೇಂದ್ರ ಬಜೆಟ್ ನಲ್ಲಿ  ಪರಿಶಿಷ್ಟ ಜಾತಿ/ಪಂಗಡದವರ ಕಾರ್ಯಕ್ರಮಗಳಿಗೆ *50* %  ಕಡಿತಗೊಳಿಸಿದ. ನಮಗೆ ಕೋಪ ಬರುತ್ತಿಲ್ಲ; ಬೀದಿಗಿಳಿದು ಪ್ರತಿಭಟಿಸುತ್ತಿಲ್ಲ.

2. ವಿದ್ಯಾರ್ಥಿಗಳ *ಶಿಷ್ಯವೇತನ* ನಿಲ್ಲಿಸಿದ. ಕೋಪ ಬರುತ್ತಿಲ್ಲ.

3. ಮೀಸಲುನೀತಿಯನ್ನೇ ಬುಡುಮೇಲು ಮಾಡಿದ. ಕೋಪ ಬರುತ್ತಿಲ್ಲ. 

4. *ಗೋಮಾಂಸದ* ಹೆಸರಲ್ಲಿ ನಮ್ಮವರನ್ನು ಕೊಲ್ಲುವ ಹುನ್ನಾರ ಹೂಡಿದ. ಕೋಪ ಬರುತ್ತಿಲ್ಲ.

5. *ಭೀಮಾ ಕೋರೆಗಾಂವ್* ನಲ್ಲಿ ಶಾಂತಿಯುತ ವಿಜಯೋತ್ಸವ ಆಚರಿಸುವ *20000* *ದಲಿತರನ್ನು* ಜೈಲಿಗೆ ತಳ್ಳಿದ. ಕೋಪ ಬರುತ್ತಿಲ್ಲ.

6. ನಿರಪರಾಧಿ ಡಾ ಬಾಬಾಸಾಹೇಬ ಅಂಬೇಡಕರವರ ಮೊಮ್ಮಗ ಡಾ!! ಆನಂದ ತೇಲತುಮಡೆಯವರನ್ನು ಜೈಲಿಗೆ ತಳ್ಳಿದ. ನಮಗೆ ಕೋಪ ಬರುತ್ತಿಲ್ಲ.

7. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ *ಮೀಸಲಿಟ್ಟ19000 ಸಾವಿರ ಕೋಟಿ* ಹಣವನ್ನು ಬೇರೆಯವರ ಕಾರ್ಯಕ್ರಮಗಳಿಗೆ ವರ್ಗಾಯಿಸಿದ. ನಮಗೆ ಕೋಪ ಬರುತ್ತಿಲ್ಲ. 

8.  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಬಲ ವರ್ಧನೆಗೆ ಇದ್ದ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಿ ಬಿಟ್ಟ. ನಮಗೆ ಕೋಪ ಬರುತ್ತಿಲ್ಲ.

9. ಸರ್ಕಾರಿ ಸ್ವಾಮ್ಯದ *ರೈಲ್ವೆ* *ವಿಮಾನನಿಲ್ದಾಣ* , *ಆಯಿಲ್* ಕಂಪನಿಗಳು, *BSNL* ಖಾಸಗಿಯವರಿಗೆ ಮಾರಿ ನಮ್ಮ ಲಕ್ಷ ಲಕ್ಷ ಮೀಸಲು ಹುದ್ದೆಗಳಿಗೆ ಬಹಿರಂಗವಾಗಿಯೇ ಸಂಚಕಾರ ತಂದ : ನಮಗೆ ಕೋಪ ಬರುತ್ತಿಲ್ಲ.

10. ಇತ್ತೀಚೆಗೆ *61ಲಕ್ಷ ಪರಿಶಿಷ್ಟ* *ಜಾತಿ* *ಪರಿಶಿಷ್ಟ* *ಪಂಗಡ* ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನಿಲ್ಲಿಸಿದ. ನಮಗೆ ಕೋಪ ಬರುತ್ತಿಲ್ಲ.

11. ಹೊಸ ಶಿಕ್ಷಣ ನೀತಿ -2020 ತಂದು ಪರಿಶಿಷ್ಟ ಜಾತಿ/ಪಂಗಡದವರಿಗೆ " *ಶಿಕ್ಷಣದ ಹಕ್ಕ* " ನ್ನೇ ವಂಚನೆ ಮಾಡುತ್ತಿದ್ದಾನೆ. ನಮಗೆ ಕೋಪ ಬರುತ್ತಿಲ್ಲ.

12. ನಮಗೆ ಡಾ ಬಾಬಾಸಾಹೇಬ ಅಂಬೇಡ್ಕರ್ ರವರು ಹೋರಾಟ ಮಾಡಿ ಗಳಿಸಿಕೊಟ್ಟ ಎಲ್ಲ ಹಕ್ಕುಗಳನ್ನು ಧೈರ್ಯವಾಗಿ ಹಿಂಪಡೆ. ನಮಗೆ ಕೋಪ ಬರುತ್ತಿಲ್ಲ. 

ಯಾಕೆ ಹೀಗಾಗಿದ್ದೇವೆ? 
 *RSS,. BJP*  ಮಾಡುತ್ತಿರುವ ದಲಿತ ವಿರೋಧಿ ನೀತಿಗಳನ್ನು ನೋಡಿ ಸುಮ್ಮನಿದ್ಧರೆ ನಮ್ಮ ಮುಂದಿನ ಪೀಳಿಗೆ .
ಯೋಚಿಸಿ.

ನಿಮ್ಮನ್ನು ಹಿಂದೂ ಧರ್ಮ ಅತಿಶೂದ್ರನೆಂದು ಕರೆದು ಅಸ್ಪೃಶ್ಯತೆ ಆಚರಣೆ ಮಾಡಿತು. ನೀವು ಈಗ ಕ್ಷಣಿಕ ವಾಗಿ ಆರೆಸಸ್ ಎಸೆಯುವ ಎಂಜಲು ನೆಕ್ಕುತ್ತಿರಬಹುದು. ಆದರೆ ಮುಂದಿನ ಪೀಳಿಗೆ ಅದೇ ಎಂಜಲನ್ನು ನೀವು ಬಿಟ್ಟು ಹೋದ ತಟ್ಟೆಯನ್ನು ಹಿಡಿದು ಮೇಲ್ಜಾತಿ ಯವರು ಎಸೆಯುವ ಅಳಸಿದ ಅನ್ನಕ್ಕಾಗಿ ಮನೆ ಮನೆ ಅಲೆಯಬೇಕಾಗುತ್ತದೆ. RSS ನಲ್ಲಿ ದಲಿತರೇ ಬಹುಪಾಲು ಕಾಲಾಳುಗಳಾಗಿದ್ದಿರಿ ಎಚ್ಚರವಹಿಸಿ. ನಿಮ್ಮ ಹೆಣಕ್ಕೆ ನೀವೇ ಹಳ್ಳ ತೋಡಿಕೊಳ್ಳುವ ಮುನ್ನ ಎಚ್ಚರಗೊಳ್ಳಿ. *ಹಿಂದೂ ಧರ್ಮ ದಲಿತರಿಗೆ ಸ್ಮಶಾನದಾರಿ*

No comments:

Post a Comment